ಬಂಟರ ಸಂಘ ಬೆಂಗಳೂರಿನಲ್ಲಿ ‘ಯಕ್ಷ ಸಂಭ್ರಮ’ – ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಇಂದು
ಬೆಂಗಳೂರು: ಬಂಟರ ಸಂಘ ಬೆಂಗಳೂರು ಹಾಗೂ ಯಕ್ಷಗಾನ ಮತ್ತು ರಂಗ ತರಬೇತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ “ಯಕ್ಷ ಸಂಭ್ರಮ” ಕಾರ್ಯಕ್ರಮದ ಅಂಗವಾಗಿ ತೆಂಕು-ಬಡಗಿನ ಅದ್ದೂರಿ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ಇಂದು (ಜೂನ್ 06, ಶನಿವಾರ) ಮಧ್ಯಾಹ್ನ 3 ಗಂಟೆಯಿಂದ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಈ ವಿಶೇಷ ಯಕ್ಷಗಾನ ಪ್ರದರ್ಶನದಲ್ಲಿ ಖ್ಯಾತ ಕಲಾವಿದರಾದ ಜನ್ಸಾಲೆ, ಸುರೇಶ ಶೆಟ್ಟಿ, ಕಾವ್ಯಶ್ರೀ, ಪೆರ್ಮುದೆ, ಐರಬೈಲ್, ಯಳಬೇರು, ಬಡಬಾಳ್, ಹಕ್ಲಾಡಿ, ನಿತೀನ್, ಪೆರ್ಲ ಹಾಗೂ ಗಜಗಟ್ಟಿ ಸೇರಿದಂತೆ ಹಲವು […]




