ಪಾರದರ್ಶಕ ಆಡಳಿತದ ಪ್ರತೀಕ ಅಮರನಾಥ್ ಶೆಟ್ಟಿ ಹೆಗ್ಗುಂಜೆ ಗೌರವ ಕಾರ್ಯದರ್ಶಿ ಅಭ್ಯರ್ಥಿ
ಗೌರವದ ವ್ಯಕ್ತಿತ್ವಕ್ಕೆ ಗೌರವ ಕಾರ್ಯದರ್ಶಿ ಹುದ್ದೆ. ಈ ಸಲದ ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಡಾ. ದೀಪಕ್ ಶೆಟ್ಟರ ಟೀಮ್ನಲ್ಲಿ ಗೌರವ ಕಾರ್ಯದರ್ಶಿ ಹುದ್ದೆಗೆ ಅಮರನಾಥ್ ಶೆಟ್ಟಿ ಹೆಗ್ಗುಂಜೆ ಅವರು ಸ್ಪರ್ಧಿಸುತ್ತಿದ್ದಾರೆ. ಅಮರನಾಥ್ ಶೆಟ್ಟರ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ ಯಾಕೆಂದರೆ ಹಿರಿಯರೊಂದಿಗೆ ಗೌರವದಿಂದ, ಕಿರಿಯರೊಂದಿಗೆ ಆತ್ಮೀಯತೆಯಿಂದ ಬೆರತು ಸುಪರಿಚಿತರಾಗಿದ್ದಾರೆ. ಕರಾವಳಿಯ ಸಂಘ ಸಂಸ್ಥೆಯ ಪೋಷಕ ಶಕ್ತಿ ಅಮರನಾಥ ಶೆಟ್ಟರು, ನೂರಾರು ಜನರ ಸಂಕಷ್ಟಕ್ಕೆ ಸ್ಪಂದಿಸಿದವರು. ಯಾರನ್ನೂ ನೋಯಿಸದ, ಎಲ್ಲರ ಸಂತೋಷ ಮತ್ತು ಸಂಕಷ್ಟಕ್ಕೆ ಸದಾ ಸ್ಪಂದಿಸುವ […]









